Monday, September 16, 2013

ಸ್ವಾಮಿ




       ಗಡ್ಡ-ಮೀಸೆಗಳು, ತಲೆಗೂದಲೇ ಅಳತೆಯಾದರೆ
       ನೀನೊಬ್ಬ ಮಂದಮತಿಯೇ ಸರಿ.

       ಕಾವಿಚಾಟಿ, ನಾಮ, ಮುದ್ರೆ, ವಿಭೂತಿಗಳಾದರೆ
       ನೀನೊಬ್ಬ ಅಜ್ಞಾನಿಯಯೇ ಸರಿ. 

      ಕಣ್ಣರೆತೆರೆದು, ಅರ್ಥವಿರದ ಪದಗಳ ಹೆಣೆದು
      ಮಂಕುಮಾಡಲಾರದ ನೀ ಹುಂಬನೇ ಸರಿ.

      ಕಾಸಿಸಿದು ಪ್ರತಿನೀಡದ ಒಂದೇ ವ್ಯಾಪಾರದಿ 
      ತೊಡಗಲಾರದ ನೀ ಬಡವನೇ ಸರಿ

      ಚಿಂತಿಲ್ಲ! ಕಪಟಿಗಳನೆಲ್ಲ ಸಂದೇಹದಿ 
      ನೋಡುವ ನೀ ಬುದ್ಧನೇ ಸರಿಯೆಂದ ಓಮಾರ.


if you can not read the text above, please click on the image below



No comments: